ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ 30,000 ದಿನಬಳಕೆಯ ಕಿಟ್ | ಪ್ರತಿ ಬೂತ್ ಗಳಲ್ಲಿ ವಿತರಣೆ | ಡಾ. ಹೆಗ್ಗಡೆ ಅವರಿಂದ ಚಾಲನೆ

ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ಒಂದಾದ ಆಹಾರ ಯಜ್ಞಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬೆಳ್ತಂಗಡಿ ತಾಲೂಕಿನ ಎಲ್ಲಾ 81 ಗ್ರಾಮಗಳ ಬೂತ್ ಬೂತ್ ಗಳಿಗೆ ಅನ್ನಾಹಾರದ ದಿನ ಬಳಕೆಯ ವಸ್ತುಗಳನ್ನು ಜನರಿಗೆ ತಲುಪಿಸಲು ಲಾರಿಗಳು, ಟೆಂಪೊ, ಬೋಲೇರೋ ಪಿಕಪ್ ಸಾಲುಗಟ್ಟಿ ಸಂಭ್ರಮದಿಂದ ಹೊರಟಿವೆ. ತಾಲೂಕಿನ ನೂರಲ್ಲ, ಸಾವಿರವಲ್ಲ, ಬರೋಬ್ಬರಿ 30000 ಮನೆಗಳಿಗೆ ಆಹಾರದ ಕಿಟ್ ದೊರೆಯಲಿದೆ.ಅಂದರೆ, ಹೆಚ್ಚು ಕಮ್ಮಿ ಕ್ಷೇತ್ರದ ಮುಕ್ಕಾಲು ಭಾಗದ ಜನರು ಏಕಕಾಲದಲ್ಲಿ ಇದರ ಸಹಾಯವನ್ನು ಪಡೆದುಕೊಳ್ಳಲಿದ್ದಾರೆ! ಹಲವಾರು ದಾನಿಗಳ ಕೊಡುಗೆ, ಸಾವಿರಾರು ಶ್ರಮಿಕರ ಶ್ರಮ ಮತ್ತು … Continue reading ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ 30,000 ದಿನಬಳಕೆಯ ಕಿಟ್ | ಪ್ರತಿ ಬೂತ್ ಗಳಲ್ಲಿ ವಿತರಣೆ | ಡಾ. ಹೆಗ್ಗಡೆ ಅವರಿಂದ ಚಾಲನೆ