ಲಾರಿ ಡ್ರೈವರ್ ನ ಮಾರುವೇಷದಲ್ಲಿ ಹೋಗಿ ಗಡಿಯಲ್ಲಿ ವಸೂಲಿ ವೀರರನ್ನು ಹಿಡಿದ ಎಸ್ಪಿ ಯಾರು ಗೊತ್ತಾ ?!

ಆಗ ಎಸ್ ಪಿ ಸಾಂಗ್ಲಿಯಾನ ! ಈಗ ಎಸ್ ಪಿ ರವಿ ಚೆನ್ನಣ್ಣನವರ್ !!ಅವತ್ತಿನ ಎಸ್ ಪಿ ಸಾಂಗ್ಲಿಯಾನ ಅವರಂತೆಯೇ ಮಾರುವೇಷದಲ್ಲಿ ಹೋಗಿ ಬೆಂಗಳೂರು ಗ್ರಾಮಾಂತರ ಎಸ್ ಪಿ ರವಿ ಚೆನ್ನಣ್ಣನವರ್ ಅವರು ಇವತ್ತು ಸುದ್ದಿಯಲ್ಲಿದ್ದಾರೆ. ಅತ್ತಿಬೆಲೆಯಲ್ಲಿರುವ ಕರ್ನಾಟಕ – ತಮಿಳುನಾಡು ಗಡಿಭಾಗ ಚೆಕ್​ಪೋಸ್ಟ್​ನಲ್ಲಿ ಮೊನ್ನೆ ರಾತ್ರಿ ಥೇಟ್ ಸರ್ದಾರ್ಜಿ ಥರ ಮುಂಡಾಸು ಬಿಗಿದುಕೊಂಡು, ಪ್ರಪಂಚದ ಇವತ್ತಿನ ಫೇವರಿಟ್ ಕಾಸ್ಟ್ಯೂಮ್ ಆದ ಮಾಸ್ಕ್ ಹಾಕಿಕೊಂಡು ಕುಳಿತ ಚಾಲಕ ಇದ್ದ ಲಾರಿಯೊಂದು ಬಂದಿದೆ. ಯಥಾ ಪ್ರಕಾರ ವಿವೇಕ್ ಎಂಬಾತ … Continue reading ಲಾರಿ ಡ್ರೈವರ್ ನ ಮಾರುವೇಷದಲ್ಲಿ ಹೋಗಿ ಗಡಿಯಲ್ಲಿ ವಸೂಲಿ ವೀರರನ್ನು ಹಿಡಿದ ಎಸ್ಪಿ ಯಾರು ಗೊತ್ತಾ ?!