ಪ್ರಾಣವನ್ನು ಪಂದ್ಯಕ್ಕೆಇಟ್ಟು ಶುಶ್ರೂಷೆ ಮಾಡುವ ವೈದ್ಯಕೀಯ ಸಿಬ್ಬಂದಿ ಮೇಲೆ ಉಗುಳುತ್ತಿರುವ ದೆಹಲಿ ಜಮಾತ್ ಕಾರ್ಯಕರ್ತರು !

ನವದೆಹಲಿ : ಇವರನ್ನು ಯಾವುದೇ ಕಾರಣಕ್ಕೂ ಮನುಷ್ಯರೆಂದು ಹೇಳಲು ಆಗುವುದಿಲ್ಲ. ಅವರು ಭಾಗವಹಿಸುವುದು ಧಾರ್ಮಿಕ ಕಾರ್ಯಕ್ರಮ ಅಂತೆ. ಯಾವ ಥರದ ಧಾರ್ಮಿಕ ಕಾರ್ಯಕ್ರಮ ಅದು ಅಂತ ಕೆಳಗಿನ ಘಟನೆ ಓದಿದಾಗ ನಮ್ಮೆಲ್ಲರ ಮನಸ್ಸಿನಲ್ಲಿ ಪ್ರಶ್ನೆ ಮೂಡುತ್ತದೆ. ಅಲ್ಲಿನ ಕೆಲ ಕಾರ್ಯಕರ್ತರ ನಡವಳಿಕೆ ನೋಡಿದಾಗ ನಮಗೆ ಈ ಪ್ರಶ್ನೆ ಮೂಡುವುದು ಸಹಜ. ಅಲ್ಲಿ ತಮ್ಮ ಪ್ರಾಣವನ್ನು ಪಂದ್ಯಕ್ಕೆ ಇಟ್ಟು ವೈದ್ಯರು, ನರ್ಸುಗಳು, ಆಯಾಗಳು, ಆಂಬುಲೆನ್ಸ್ ಸಿಬ್ಬಂದಿ, ಮತ್ತಿತರ ಆಸ್ಪತ್ರೆಯ ಸಿಬ್ಬಂದಿ ಎಲ್ಲರೂ ರಾತ್ರಿ ಹಗಲು ಕೆಲಸ ಮಾಡುತ್ತಿದ್ದಾರೆ. ಇಂತಹಾ … Continue reading ಪ್ರಾಣವನ್ನು ಪಂದ್ಯಕ್ಕೆಇಟ್ಟು ಶುಶ್ರೂಷೆ ಮಾಡುವ ವೈದ್ಯಕೀಯ ಸಿಬ್ಬಂದಿ ಮೇಲೆ ಉಗುಳುತ್ತಿರುವ ದೆಹಲಿ ಜಮಾತ್ ಕಾರ್ಯಕರ್ತರು !