Share the Articleದೆಹಲಿಯ ಮರ್ಕಜ್ ನಿಜಾಮುದ್ದೀನ್ ಎಂಬ 100 ವರ್ಷ ವಯಸ್ಸಿನ ಕಟ್ಟಡದಲ್ಲಿ ನಡೆದ ಧಾರ್ಮಿಕ ಸಭೆಗೆ ಹೋಗಿ ಬಂದಿದ್ದ ಒಟ್ಟು ಜನರಲ್ಲಿ ಈಗಾಗಲೇ 10 ಜನ ಕೊರೋನಾ ರೋಗಕ್ಕೆ ಬಲಿಯಾಗಿದ್ದಾರೆ. ಅವರಲ್ಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಜನರಲ್ಲಿ ಒಟ್ಟು 100 ಜನ ಕೊರೋನಾದಿಂದ ಸೋಂಕಿತರಾಗಿದ್ದಾರೆ. ಹಾಗೆ ದೆಹಲಿಯ ಮೃತ್ಯು ಕೂಪದಿಂದ ಬಂದ ನಮ್ಮ ಮಂಗಳೂರಿನ ತೊಕ್ಕೊಟ್ಟುವಿನ ಧರ್ಮ ಗುರು ಕೂಡ ಒಬ್ಬರು. ಅವರನ್ನು ಈಗ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು- ಉಡುಪಿಯಿಂದ ಒಟ್ಟು … Continue reading ತೊಕ್ಕೊಟ್ಟು ಧರ್ಮಗುರು ದೆಹಲಿಯ ಮೃತ್ಯು ಕೂಪದಿಂದ ವಾಪಸ್ । ವೆನ್ ಲಾಕ್ ಆಸ್ಪತ್ರೆಗೆ ದಾಖಲು । ದಕ್ಷಿಣ ಕನ್ನಡ ಎಷ್ಟು ಸೇಫ್ ?!
Copy and paste this URL into your WordPress site to embed
Copy and paste this code into your site to embed