ಕಡಬದ ಪಂಜ । ರೋಗಿಯ ಗೆಟಪ್ಪಿನಲ್ಲಿ ತನ್ನ ಹುಟ್ಟೂರಿಗೆ ಆಂಬುಲೆನ್ಸ್ ನಲ್ಲಿ ಬಂದಿಳಿದ ಯುವಕ । ದೂರು ನೀಡಿದ ಊರವರು

ಕಡಬ, ಪಂಜ : ಊರಿಗೆ ಅಂಬುಲೆನ್ಸ್ ಬಂದು ನಿಂತಾಗ ಪಂಜದ ಗ್ರಾಮಸ್ಥರಿಗೆ ಒಮ್ಮಿಂದೊಮ್ಮೆಗೆ ಗಾಬರಿ. ಬಂದು ನೋಡಿದರೆ ಅದರಲ್ಲಿ ಐವತೊಕ್ಲು ಗ್ರಾಮದ ಅಳ್ಪೆ ವಿಜಯಕುಮಾರ್ ಅವರು ನಗುತ್ತಾ ಇಳಿಯುತ್ತಿದ್ದಾರೆ. ಆದರೆ ಆ ತಕ್ಷಣ ಊರವರ ನಗು ಮಾಯವಾಗಿದೆ. ವಿಜಯಕುಮಾರ್ ಅವರು ರಾಯಚೂರಿನಲ್ಲಿ ಕೆಲಸದಲ್ಲಿದ್ದು ಊರಿಗೆ ಬರುವ ಉದ್ದೇಶದಿಂದ ಕುಂದಾಪುರದ ಮಿತ್ರನ ಮನೆಗೆ ಅದು ಹೇಗೋ ಬಂದು ಸೇರಿಕೊಂಡಿದ್ದರು. ಆನಂತರ ತನ್ನ ಹುಟ್ಟೂರು ಕಡಬ ತಾಲೂಕಿನ ಪಂಜಕ್ಕೆ ಬರಲು ದಕ್ಷಿಣಕನ್ನಡ ಲಾಕ್ಡೌನ್ ಆದ ಕಾರಣ ಬರಲು ಆಗಿರಲಿಲ್ಲ. ಅದಕ್ಕೆ … Continue reading ಕಡಬದ ಪಂಜ । ರೋಗಿಯ ಗೆಟಪ್ಪಿನಲ್ಲಿ ತನ್ನ ಹುಟ್ಟೂರಿಗೆ ಆಂಬುಲೆನ್ಸ್ ನಲ್ಲಿ ಬಂದಿಳಿದ ಯುವಕ । ದೂರು ನೀಡಿದ ಊರವರು