ಪ್ಲಾಸ್ಟಿಕ್ ಮುಕ್ತ ಗ್ರಾಮ ಕನಸಲ್ಲಿ ಯಶ ಕಂಡ ಉದ್ಯಮಿ ಹರಿಪ್ರಸಾದ್ ಕುಂಟಿಕಾನ : ಸಾಥ್ ನೀಡಿದ ಕೊಳ್ತಿಗೆ ಗ್ರಾ.ಪಂ.

ಕೊಳ್ತಿಗೆ : ಪ್ಲಾಸ್ಟಿಕ್ ಮುಕ್ತ ಗ್ರಾಮ ಕನಸಲ್ಲಿ ಯಶ ಕಂಡ ಉದ್ಯಮಿ ಹರಿಪ್ರಸಾದ್ ಕುಂಟಿಕಾನ ಪುತ್ತೂರು : ಕಳೆದ ನಾಲ್ಕು ವರ್ಷಗಳ ಹಿಂದೆ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯ ರಸ್ತೆ ಬದಿಗಳಲ್ಲಿ ಮೆರವಣಿಗೆಯೊಂದು ಸಾಗುತ್ತಿತ್ತು. ಮೆರವಣಿಗೆಯಲ್ಲಿದ್ದ ವಿದ್ಯಾರ್ಥಿಗಳು, ಸಾರ್ವಜನಿಕರು ಪ್ಲಾಸ್ಟಿಕ್ ವಿರೋಽ ಘೋಷಣೆಗಳನ್ನು ಕೂಗುತ್ತಿದ್ದರು, ಪ್ಲಾಸ್ಟಿಕ್ ಪರಿಸರಕ್ಕೆ ಹಾನಿಕಾರ ಅದನ್ನು ಬಳಸಬೇಡಿ, ಬಳಸಿದರೆ ಎಲ್ಲೆಂದರಲ್ಲಿ ಎಸೆಯಬೇಡಿ ಎಂದು ಘೋಷಣೆ ಕೂಗುತ್ತಾ ರಸ್ತೆಯಲ್ಲಿ ಸಾಗುತ್ತಿದ್ದರು. ಈ ಮೆರವಣಿಗೆ ಸ್ಥಳೀಯ ಜಿನಸು ವ್ಯಾಪಾರಿ ಹರಿಪ್ರಸಾದ್ ಕುಂಟಿಕಾನ ಅವರ ಅಂಗಡಿಯ ಮುಂದೆ ಸಾಗುತ್ತಿತ್ತು. … Continue reading ಪ್ಲಾಸ್ಟಿಕ್ ಮುಕ್ತ ಗ್ರಾಮ ಕನಸಲ್ಲಿ ಯಶ ಕಂಡ ಉದ್ಯಮಿ ಹರಿಪ್ರಸಾದ್ ಕುಂಟಿಕಾನ : ಸಾಥ್ ನೀಡಿದ ಕೊಳ್ತಿಗೆ ಗ್ರಾ.ಪಂ.