Chardham yatra: ಬಾಗಿಲು ತೆರೆದ ಬದ್ರಿನಾಥ್: ಇಂದಿನಿಂದ ಯಾತ್ರಿಕರಿಗೆ ಪ್ರವೇಶಾವಕಾಶ!

Chardham yatra : ಚಾರ್ ಧಾಮ್ ಯಾತ್ರೆಗಳ (Chardham yatra) ಪೈಕಿ ಒಂದಾದ ಬದ್ರಿನಾಥ ದೇಗುಲದ ಬಾಗಿಲು ಇಂದು ತೆರೆದಿದೆ.
ಕೇದಾರನಾಥ ದೇಗುಲ ತೆರೆದ ಎರಡು ದಿನಗಳಲ್ಲೇ ಇಂದಿನಿಂದ ಬದ್ರೀನಾಥ ಕೂಡ ಯಾತ್ರಿಕರ ಪ್ರವೇಶಕ್ಕೆ ಮುಕ್ತವಾಗಿದ್ದು, ಈ ಬಾರಿ 60 ಲಕ್ಷಕ್ಕೂ ಮಿಕ್ಕು ಯಾತ್ರಿಕರು ಚಾರ್ ಧಾಮ್ ಯಾತ್ರೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಚಾರ್ ಧಾಮ್ ಯಾತ್ರೆಯ ಮಾರ್ಗದಲ್ಲಿ ಬಿಗಿ ಪಹರೆ, ಬಂದೋಬಸ್ತ್ ನಿಯೋಜಿಸಲಾಗಿದೆ.
Comments are closed.