Shankaracharya Shri: ಪಹಲ್ಗಾಮ್ ದಾಳಿ ಪ್ರಕರಣ – ‘ಚೌಕಿದಾರ’ ಎಲ್ಲಿ ಎಂದು ಮೋದಿಯನ್ನು ತಿವಿದ ಶಂಕರಾಚಾರ್ಯ ಸ್ವಾಮೀಜಿ?

Shankaracharya Shri: ಪಹಲ್ಗಾಮ್ ಧಾಳಿ ಕುರಿತು ದೇಶಾದ್ಯಂತ ಭಾರಿ ಚರ್ಚೆಯಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರವು ಸರ್ವ ಪಕ್ಷ ಸಭೆಯನ್ನು ಕರೆದಿತ್ತು.