Bengaluru: ಜನಿವಾರಕ್ಕೆ ಕತ್ತರಿ ಪ್ರಕರಣ: ರಾಜ್ಯಾದ್ಯಂತ ಹೋರಾಟಕ್ಕೆ ಎಕೆಬಿಎಂಎಸ್ ಎಚ್ಚರಿಕೆ!

Share the Article

Bengaluru: ಸಿಇಟಿ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರಕ್ಕೆ ಪರೀಕ್ಷಾ ಕೇಂದ್ರದಲ್ಲಿ ಕತ್ತರಿ ಹಾಕಿದ ಪ್ರಕರಣವು ಇಡೀ ರಾಜ್ಯಾದ್ಯಂತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.

ಜನಿವಾರ ತೆಗೆಸಿದ್ದು ಬ್ರಾಹ್ಮಣ ಸಮುದಾಯದ ಮೇಲೆ ವೃತಾ ನಿಂದನೆ ಮಾಡಿದಂತೆ. ಈ ರೀತಿ ಹೀಯಾಳಿಸಿ ಅಪಮಾನ ಮಾಡುವುದನ್ನು ನಾವು ಸಹಿಸಲ್ಲ, ಈ ಸಂಬಂಧ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ (AKBMS) ಅಧ್ಯಕ್ಷ ಎಸ್‌.ರಘುನಾಥ್ ಅವರು ಎಚ್ಚರಿಕೆ ನೀಡಿದ್ದಾರೆ.

Comments are closed.