Wayanad Tragedy: ವಯನಾಡಿನ ಭೀಕರ ದುರಂತದಲ್ಲಿ ಕಾಣೆಯಾದವರು ಎಷ್ಟು..? : ನಾಪತ್ತೆಯಾದವರಿಗಾಗಿ ಬರೋಬ್ಬರಿ 3000 ಮಂದಿಯಿಂದ ಶೋಧ ಕಾರ್ಯ ಆರಂಭ

Wayanad Tragedy: ಸ್ವರ್ಗದ ನೆಲೆವೀಡಾಗಿದ್ದ ವಯನಾಡು ಈಗ ಸ್ಮಶಾನವಾಗಿ ಮಾರ್ಪಟ್ಟಿದೆ. ರಣ ಭೀಕರ ಮಳೆಗೆ ಮಣ್ಣಿನ ಅವಶೇಷಗಳಡಿ ಬರೋಬ್ಬರಿ 250ಕ್ಕೂ ಹೆಚ್ಚು ಮಂದಿ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ.