Wayanad Landslide: ವಯನಾಡು ದುರಂತ : ಮಣ್ಣಿನ ರಾಶಿಯಲ್ಲಿ ಸಿಲುಕಿದ ವ್ಯಕ್ತಿಯಿಂದ ಕಾಪಾಡಿ ಎಂಬ ಆರ್ಥನಾದ : ಮನಕಲಕುವ ವಿಡಿಯೋ ವೈರಲ್

Wayanad Landslide: ಕಣ್ಣಂಚಿಗೂ ಕಾಣದ ಮಣ್ಣಿನ ರಾಶಿಯ ಮಧ್ಯದಿಂದ ವ್ಯಕ್ತಿಯೊಬ್ಬರು ಸಹಾಯಕ್ಕಾಗಿ ಅಂಗಲಾಚುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.