Chamaraja Nagara: ಸಿಎಂ ಸಿದ್ದರಾಮಯ್ಯಗೆ ರೈತರು, ಸಾರ್ವಜನಿಕರಿಂದ ಮನವಿ ಪತ್ರ- ಕೆಲವೇ ಹೊತ್ತಲ್ಲಿ ಎಲ್ಲವೂ ಕಸದ ಬುಟ್ಟಿಯಲ್ಲಿ ಪ್ರತ್ಯಕ್ಷ !!

Chamaraja Nagara: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತರು ಹಾಗೂ ಸಾರ್ವಜನಿಕರು ವಿವಿದ ಬೇಡಿಕೆಗಳ ಈಡೇರಿಕೆಗಾಗಿ ಸಲ್ಲಿಸಿದ ಮನವಿ ಪತ್ರಗಳು ಕೆಲವೇ ಹೊತ್ತಲ್ಲಿ ಕಸದ ರಾಶಿಯಲ್ಲಿ ಪತ್ತೆಯಾಗಿರುವ ಘಟನೆ ‌ನಡೆದಿದೆ.