Aparna: ಅಪರ್ಣಾಗೆ ಇತ್ತು ಅದೊಂದು ಕೊನೆಯಾಸೆ, ಈಡೇರಲೇ ಇಲ್ಲ ಆ ಮಹದಾಸೆ !!

Aparna: ಕನ್ನಡ ನಿರೂಪಣೆಯ ಕಿರೀಟ ಕಳಚಿದೆ. ಮುತ್ತಿನಂತೆ ಕನ್ನಡವನ್ನು ಪೋಣಿಸುವ ಹೃದಯ ಮುದುಡಿದೆ. ಹೌದು, ನಿರೂಪಣ ಲೋಕದ ದೃವ ತಾರೆ ಅಪರ್ಣಾ ನಮ್ಮೆಲ್ಲರನ್ನು ಅಗಲಿ ಪಂಚ ಭೂತಗಳಲ್ಲಿ ಲೀನರಾಗಿದ್ದಾರೆ.