Share the Articleನಿನ್ನೆಯಿಂದ ರಾಜ್ಯ ರಾಜಕೀಯದಲ್ಲಿ, ಅದರಲ್ಲೂ ಕೂಡ ರಾಜ್ಯದ ಕಾಂಗ್ರೆಸ್ ಪಾರ್ಟಿಯಲ್ಲಿ ‘ಪತ್ರ’ವೊಂದು ಭಾರೀ ಸಂಚಲನ ಮೂಡಿಸಿತ್ತು. ಹೌದು, ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತ ಸಾಕಷ್ಟು ಸುದ್ದಿಮಾಡಿತ್ತು. ಇದೀಗ ಈ ಪತ್ರದ ಕುರಿತು ಮೌನ ಮುರಿದ ಸಿದ್ದು, ಅದರ ಅಸಲಿ ವಿಚಾರವನ್ನು ತಿಳಿಸಿ, ಟ್ವೀಟ್ ಮಾಡಿದ್ದಾರೆ . ಹೌದು, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೆಸರಿನಲ್ಲಿ, ಕೆಪಿಸಿಸಿ … Continue reading Big News | ಡಿಕೆಶಿ ವಿರುದ್ಧ ಸಾಲು ಸಾಲು ದೂರು ಹೇಳಿ ಸಿದ್ದರಾಮಯ್ಯ ಸೋನಿಯಾ ಗಾಂಧಿಗೆ ಪತ್ರ, ಅಸಲಿಯತ್ತು ಯಾರಿಗೆ ಗೊತ್ತು ?
Copy and paste this URL into your WordPress site to embed
Copy and paste this code into your site to embed