ಪ್ರವೀಣ್ ನೆಟ್ಟಾರು ಮನೆಗೆ ಕಾಂಗ್ರೆಸ್ ಮುಖಂಡರ ಭೇಟಿ: ಅಸಮಾಧಾನ ವ್ಯಕ್ತಪಡಿಸಿದ ಕುಟುಂಬಸ್ಥರು

ಬೆಳ್ಳಾರೆ:ಪ್ರವೀಣ್ ನೆಟ್ಟಾರು ಮನೆಗೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿದ್ದು.ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.

ಸಾಂತ್ವನ ಹೇಳುವ ಮಧ್ಯೆ ಪ್ರವೀಣ್ ಚಿಕ್ಕಪ್ಪ ಜಯರಾಮ್ ಮಾತನಾಡುವಾಗ ರಮಾನಾಥ ರೈ ನೀವು ಮಾತನಾಡಬೇಡಿ ಅಂದಾಗ ಆಕ್ರೋಶಗೊಂಡ ಕುಟುಂಬಸ್ಥರು. ಇಲ್ಲಿಯವರೆಗೆ ಕುಟುಂಬದೊಂದಿಗೆ ನಾವೇ ಇದ್ದದ್ದು ನೀವು ಈಗ ಯಾಕೆ ಬಂದದ್ದು?.ನಾಡಿದ್ದು ಕೊಲೆಗಾರರಿಗೆ ಜಾಮೀನು ಹಾಕುವುದೂ ನೀವೇ ಈಗ ಯಾಕೆ ಬಂದಿದ್ದೀರಿ,ಶೂ ಹಾಕಿಕೊಂಡು ಯಾಕೆ ಒಳಗೆ ಬಂದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರು ತೆರಳುವಾಗ ಕಾಂಗ್ರೆಸ್ ಗೆ ಧಿಕ್ಕಾರವನ್ನು ಹಾಕಿದರು.

Leave A Reply

Your email address will not be published.