ಬಡ ರೈತನ ಮನೆಗೆ ತಡರಾತ್ರಿ ಹಟ್ಟಿಗೆ ನುಗ್ಗಿದ ಗೋ ಕಳ್ಳರು ಪ್ರಕರಣ ದಾಖಲು//.

ಬಡ ರೈತನ ಮನೆಗೆ ನುಗ್ಗಿ ನಿನ್ನೆ ರಾತ್ರಿ ತೆಗೆದುಕೊಂಡು ಹೋಗಿರುವ ಘಟನೆ
ಬಸವನಕೋಟೆ ಗ್ರಾಮದ ತುಂಬರಗುದ್ದಿ ಎಂಬಲ್ಲಿ ನಡೆದಿದೆ

ಹಂಪಣ್ಣ ಎಂಬುವ ರೈತರಿಗೆ ಸೇರಿದ ಎತ್ತನ್ನು ದಿನಾಂಕ 29.5.2022 ತಡರಾತ್ರಿ ಕಳ್ಳತನ ಮಾಡಿರುತ್ತಾರೆ ಎತ್ತಿನ ಸುಳಿವು ಸಿಕ್ಕಲ್ಲಿ ಈ ಫೋನ್ ನಂಬರ್ 6360447783 ಕರೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ

ಈಗಾಗಲೇ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave A Reply

Your email address will not be published.