2021ನೇ ಸಾಲಿನ ವ್ಯಾಪಾರ ವಹಿವಾಟಿಗೆ ಕಾಂಪ್ಕೋಗೆ ಪ್ರಶಸ್ತಿ

ಪುತ್ತೂರು : 2021ನೇ ಸಾಲಿನಲ್ಲಿ ನಡೆಸಿದ ವ್ಯಾಪಾರ ವಹಿವಾಟಿಗೆ ಕ್ಯಾಂಪ್ರೋ ಸಂಸ್ಥೆಗೆ ಸುವರ್ಣ ವಾಹಿನಿ, ಕನ್ನಡ ಪ್ರಭ ಹಾಗೂ ಐಎಎಂಪಿಎಲ್ ಇದರ ಜಂಟಿ ಆಶ್ರಯದಲ್ಲಿ ಕೊಡಮಾಡುವ ಪ್ರಶಸ್ತಿ ಲಭಿಸಿದೆ.

ಕರ್ನಾಟಕ ರಾಜ್ಯದಲ್ಲಿ ಸಂಪೂರ್ಣ ಸಮೀಕ್ಷೆ ನಡೆಸಿ ಕ್ಯಾಂ ಸಂಸ್ಥೆಯ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ರಾಜ್ಯ ಸರಕಾರದ ಬೃಹತ್ ಉದ್ಯಮ ಮತ್ತು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರು ಕ್ಯಾಂಪ್ಕೋ ಸಹಾಯಕ ಮುಖ್ಯ ವ್ಯವಸ್ಥಾಪಕ ಶ್ಯಾಮ್ ಪ್ರಸಾದ್‌ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

Leave A Reply

Your email address will not be published.