ಆರ್‌ಎಸ್‌ಎಸ್ ಮಾಜಿ ಗ್ರಾಮಾಂತರ ಸಂಘಚಾಲಕರಾದ ಹಿರಣ್ಯ ಗಣಪತಿ ಭಟ್ ಇನ್ನಿಲ್ಲ

ಮುಂಡೂರು: ಮುಂಡೂರು ಮೃತ್ಯುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾಜಿ ಗ್ರಾಮಾಂತರ ಸಂಘಚಾಲಕರು ಹಾಗೂ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾದ ಹಿರಣ್ಯ ಗಣಪತಿ ಭಟ್ ರವರು ವಯೋಸಹಜತೆಯಿಂದ ಜು.8 ರಂದು ನಿಧನರಾದರು.

Leave A Reply

Your email address will not be published.