ಸಂಸದ ನಳೀನ್ ಸಹೋದರ ಅಯೋಧ್ಯಾ ಚಳುವಳಿಯ ಕರಸೇವಕ ನವೀನ್ ಕುಮಾರ್ ರೈ ಕುಂಜಾಡಿ ನಿಧನ

ಸವಣೂರು : ದ.ಕ.ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಸಹೋದರ,ಅಯೋಧಯ ಚಳುವಳಿಯ ಕರಸೇವಕ ನವೀನ್ ಕುಮಾರ್ ರೈ ಕುಂಜಾಡಿ ( 56) ಜೂ.28 ರಂದು ನಿಧನ ಹೊಂದಿದರು.

ಪಾಲ್ತಾಡಿ ಗ್ರಾಮದ ಕುಂಜಾಡಿ ನಿವಾಸಿ ಆಗಿದ್ದ ಅವರು ಅನಾರೋಗ್ಯ ದಿಂದ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದರು. ಮೃತರು ತಾಯಿ ಸುಶೀಲಾವತಿ ರೈ ಪತ್ನಿ ಗೀತಾ, ಪುತ್ರಿ ಸಮೃದ್ದಿ, ಅಕ್ಕ ನಂದಿನಿ ಅವರನ್ನು ಅಗಲಿದ್ದಾರೆ.

Leave A Reply

Your email address will not be published.