ಕ್ಯಾನ್ಸರ್ ರೋಗಿಗೆ ಧನ ಸಹಾಯ ಹಾಗೂ ಆಹಾರ ಸಾಮಗ್ರಿ ವಿತರಣೆ

ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಸುರೇಶ್ ಗುಂಡ್ಯ ಅವರ ಮನೆಗೆ ಭೇಟಿ ನೀಡಿ ಧನಸಹಾಯ ಮತ್ತು ಆಹಾರದ ಸಾಮಗ್ರಿಗಳನ್ನು ಪುತ್ತೂರು ರಕ್ತದಾನಿ ಗ್ರೂಪ್ ಎಡ್ಮಿನ್
ಸವಿನಯ ಶಶಿಧರ್ ಕೈಯೂರು
ಹಾಗೂ ದಲಿತ ಸಂಘರ್ಷ ಸಮಿತಿಯ ಮುಖಂಡರು ನೀಡಿದರು.


ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಬೆಳ್ತಂಗಡಿ ಶಾಖೆಯ ಮುಖಂಡರಾದ ನಾಗರಾಜ್ ಎಸ್ ಬೆಳ್ತಂಗಡಿ , ಅಂಬೇಡ್ಕರ ಆಪತ್ಬಾಂಧವ ಟ್ರಸ್ಟ್ ಪುತ್ತೂರು ತಾಲೂಕು ಅಧ್ಯಕ್ಷರಾದ ಹೇಮಂತ್ ಅರ್ಲಪದವು, ಸದಸ್ಯರಾದ ಹರೀಶ್ ವಲತಡ್ಕ, ಕರ್ನಾಟಕ ರಾಜ್ಯ ಬೈರ ನಿರ್ಮಾಣ ವೇದಿಕೆ ಮುಖ್ಯಸ್ಥರಾದ ಹರೀಶ್ ಬೆಟ್ಟಂಪಾಡಿ , ರಮೇಶ್ ವಲತಡ್ಕ, ಚನ್ನಪ್ಪ ವಲತಡ್ಕ, ಲೀಲವತಿ ಹೇಮಂತ್ , ಉಮೇಶ್ ಬೆಟ್ಟಂಪಾಡಿ, ಚನ್ನಪ್ಪ ವಲತಡ್ಕ ಉಪಸ್ಥಿತರಿದ್ದರು.

Leave A Reply

Your email address will not be published.