ಎಬಿವಿಪಿ ಕರ್ನಾಟಕ ಹಾಗೂ ಎಸ್. ಎಫ್.ಡಿ ವತಿಯಿಂದ “ಆಕ್ಸಿಜನ್ ಚಾಲೆಂಜ್” ಅಭಿಯಾನ

ಎಬಿವಿಪಿ ಕರ್ನಾಟಕ ಹಾಗೂ ಎಸ್. ಎಫ್.ಡಿ ವತಿಯಿಂದ ಜೂನ್ 5 ರಿಂದ 5 ದಿನ 5 ಗಿಡ ನಡುವ ಮೂಲಕ “ಆಕ್ಸಿಜನ್ ಚಾಲೆಂಜ್ ” ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಕುಕ್ಕೆ ಸುಬ್ರಹ್ಮಣ್ಯ ಶಾಖೆ ಯ ವತಿಯಿಂದ ದಿನಾಂಕ 8/06/2021 ರಂದು ಕೆ.ಎಸ್.ಎಸ್ ಕಾಲೇಜಿನಲ್ಲಿ 5 ಗಿಡ ನಡುವ ಮೂಲಕ 4ನೇ ದಿನದ ಒಕ್ಸಿಜನ್ ಚಾಲೆಂಜ್ ಅನ್ನು ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಗೋವಿಂದ.ಎನ್.ಎಸ್,ಹಾಗೂ ವಿದ್ಯಾರ್ಥಿ ಪರಿಷತ್ತಿನ ಜಿಲ್ಲಾ ಸಂಚಾಲಕ್ ಹಿತೇಶ್ ಕಟ್ರಮನೆ, ಸುಬ್ರಹ್ಮಣ್ಯ ನಗರ ಕಾರ್ಯದರ್ಶಿ ಇಲೈ ಅರಸ್, ಹಾಗೂ ಜಾಲತಾಣ ಪ್ರಮುಖ್ ಹರಿ ಚಂದನ್ ಕೆದಿಲ ಉಪಸ್ಥಿತರಿದ್ದರು

Leave A Reply

Your email address will not be published.