ನದಿಯಲ್ಲಿ ಈಜಲು ಹೋದ ಮೂವರು ಯುವಕರು ನೀರುಪಾಲು

ನೀರಿನಾಳ ತಿಳಿಯದೇ ನದಿಯಲ್ಲಿ ಮುಳುಗಿ ಮೂವರು ಮೃತಪಟ್ಟ ಘಟನೆ ನಡೆದಿದೆ.

ಉಡುಪಿ ಜಿಲ್ಲೆಯ ಶಿರ್ವ ಸಮೀಪದ ಪಾಂಬೂರು ಎಂಬಲ್ಲಿ ಈ ಘಟನೆ ರವಿವಾರ ನಡೆದಿದೆ.

ಕ್ವಾಲಿನ್ ಕ್ಯಾಸ್ತಲಿನೋ(21), ಜಾಬೀರ್ (18), ರಿಜ್ವಾನ್(28) ಎಂಬವರೇ ನೀರು ಪಾಲಾದ ದುರ್ದೈವಿಗಳು.

ಘಟನ ಸ್ಥಳಕ್ಕೆ ಕೂಡಲೇ ಸ್ಥಳೀಯರು, ಪೊಲೀಸರು ಧಾವಿಸಿ ಯುವಕರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

Leave A Reply

Your email address will not be published.