ಶಾಲಾ ಆರಂಭದ ಬಗ್ಗೆ ಗೋಪಾಲಕೃಷ್ಣ ಪಿ. ಎಸ್ ರವರ ಅಭಿಪ್ರಾಯ
ಸಮಸ್ತ ಓದುಗ ಮಿತ್ರರಿಗೆ ನಮಸ್ತೆ.ಕೊರೋನ ದಿನದಿಂದ ದಿನಕ್ಕೆ ಜಾಸ್ತಿ ಆಗ್ತಾ ಉಂಟು ಹೀಗಿರುವಾಗ ಶಾಲೆ ಆರಂಬಿಸೋದು ಸಮಂಜಸವಲ್ಲ. ಕೊರೊನ ಒಬ್ಬ ವಿಧ್ಯಾರ್ಥಿಗೆ ಬಂದರೆ ಆ ಶಾಲೆಯ ಎಲ್ಲಾ ವಿಧ್ಯಾರ್ಥಿಗಳು ಅವರ ಪೋಷಕರು,ಶಿಕ್ಷಣ ಸಂಸ್ಥೆಯಲ್ಲಿನ ಅಧ್ಯಾಪಕರು,ಅಧ್ಯಾಪಕೇತರರು, ಆಡಳಿತ ಮಂಡಳಿಯವರು ಅವರ ಮನೆಯವರು ಎಲ್ಲರಿಗೂ ಬರುವ ಸಾಧ್ಯತೆ ಅಧಿಕ.ಹೀಗಿರುವಾಗ ಇಡೀ ಸಮಾಜವೇ ವಿಷವರ್ತುಲದಲ್ಲಿ ಸಿಲುಕುತ್ತದೆ ಆದುದರಿಂದ ಈ ಮಹಾಮಾರಿಯು ಕಂಟ್ರೋಲ್ಗೆ ಬಂದ ನಂತರ ಶಾಲೆ ಆರಂಭಿಸಿದರೆ ಭವಿಷ್ಯ ಉಜ್ವಲವಾದೀತು.ಒಂದು ವೇಳೆ ಸರಕಾರ ಆತುರದ ತೀರ್ಮಾನ ತೆಗೆದುಕೊಂಡರೆ ನಮ್ಮ ರಾಜ್ಯದಲ್ಲಿ ಕೊರೊನದಿಂದ ಕನಿಷ್ಫ 1 ಕೋಟಿ ಜನರು ಸಾವನ್ನಪ್ಪುವ ಸಾದ್ಯತೆ ಇದೆ ಯಾಕೆಂದರೆ ಅದೆಷ್ಟೋ ಮನೆಗಳಲ್ಲಿ ವೃದ್ದರು ರೋಗಿಗಳು ಇರುತ್ತಾರೆ ಇವರೆಲ್ಲ ಈ ಕಾಯಿಲೆ ಬಂದರೆ ಚೇತರಿಸಿಕೊಂಡಾರೊ ಚಿಂತಿಸಿ. ತಾವು ವಿಧ್ಯಾರ್ಥಿಗಳ ಪೋಷಕರಾಗಿರುತ್ತೀರಿ ಅಥವಾ ಶುಭಾಕಾಂಕ್ಷಿಗಳಾಗಿರುತ್ತೀರಿ ಆದುದರಿಂದ ಈ ವಿಚಾರವನ್ನು ಗಂಬೀರವಾಗಿ ಪರಿಗಣಿಸಿ ಸರಕಾರಕ್ಕೆ ಮನಗಾಣಿಸ ಬೇಕಾದ ಅನಿವಾರ್ಯತೆ ನಮಗಿದೆ.ನಾವೆಲ್ಲರೂ ಪ್ರತಿರೋದ ವ್ಯಕ್ತಪಡಿಸಿದರೆ ಖಂಡಿತ ಶಾಲೆ ಆರಂಭವಾಗುವುದನ್ನು ಮುಂದೂಡುತ್ತಾರೆ.ಆಗ ನಮ್ಮ ರಾಜ್ಯ ಮಾತ್ರವಲ್ಲ ರಾಷ್ಟ್ರ ಸುರಕ್ಷಿತವಾಗಿರುತ್ತದೆ.
ಬರಹ
ಗೋಪಾಲಕೃಷ್ಣ ಪಿ.ಎಸ್
ಸಾಮಾಜಿಕ ಚಿಂತಕ, ಬೆಳ್ಳಾರೆ
Wow, incredible blog format! How long have you ever been running a
blog for? you made blogging glance easy. The full glance
of your website is fantastic, as neatly as
the content! You can see similar here ecommerce