ಉಪ್ಪಿನಂಗಡಿ, ಕರಾಯ ಸೇರಿ ದ.ಕ.ದ 7 ಗ್ರಾಮಗಳು ಸೀಲ್ ಡೌನ್

ಮಂಗಳೂರು, ಎ.18. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಏಳು ಗ್ರಾಮಗಳನ್ನು ಕಂಟೈನ್ಮೆಂಟ್ ಝೋನ್ ಆಗಿ ಗುರುತಿಸಿ ಸರಕಾರ ಸೂಚನೆ ಹೊರಡಿಸಿದೆ. ಅಂತೆಯೇ ಈ ಪ್ರದೇಶಗಳಲ್ಲಿ ಇನ್ಸಿಡೆಂಟ್‌ ಕಮಾಂಡರ್ ಗಳ ನೇಮಕಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅದೇಶಿಸಿದ್ದಾರೆ. ಸೀಲ್ ಡೌನ್ ಆದ ಪ್ರದೇಶಗಳು ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮ, ತುಂಬೆ ಗ್ರಾಮ, ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮ ಪುತ್ತೂರು ತಾಲೂಕಿನ ಸಂಪ್ಯ, ಉಪ್ಪಿನಂಗಡಿ ಗ್ರಾಮ, ಸುಳ್ಯ ತಾಲೂಕಿನ ಅಜ್ಜಾವರ, ಮಂಗಳೂರಿನ ತಾಲೂಕಿನ ತೊಕ್ಕೊಟ್ಟು ಗ್ರಾಮ ಈ ಗ್ರಾಮಗಳಲ್ಲಿ … Continue reading ಉಪ್ಪಿನಂಗಡಿ, ಕರಾಯ ಸೇರಿ ದ.ಕ.ದ 7 ಗ್ರಾಮಗಳು ಸೀಲ್ ಡೌನ್