ಕೋರೋನಾ ಕಷ್ಟಗಳ ನಡುವೆಯೇ ಪ್ರಾಮಾಣಿಕತೆ | ದಿನಸಿ ಕಿಟ್ ನಲ್ಲಿ ಸಿಕ್ಕಿದ ಚಿನ್ನದ ಉಂಗುರ ಹಿಂತಿರುಗಿಸಿದ ಬಾಲಕ | ಆತನ ಮನೆಗೆ ತೆರಳಿ ಸನ್ಮಾನಿಸಿದ ಶಾಸಕ ಸಂಜೀವ ಮಠಂದೂರು

ಪುತ್ತೂರು, ಎ.16 : ಲಾಕ್‌ಡೌನ್ ನ ಈ ಕಷ್ಟದ ಸಂದರ್ಭದಲ್ಲಿ ಕೂಡಾ ಕುಟುಂಬವೊಂದು ಪ್ರಾಮಾಣಿಕತೆ ಮೆರೆದ ಘಟನೆಗೆ ಪುತ್ತೂರು ಸಾಕ್ಷಿಯಾಗಿದೆ.ಸಂಕಷ್ಟದಲ್ಲಿರುವವರಿಗೆ ಶಾಸಕರ ವಾರ್ ರೂಂ ಮೂಲಕ ಅಗತ್ಯ ವಸ್ತುಗಳ ಆಹಾರ ಸಾಮಗ್ರಿ ವಿತರಿಸುವ ಕಾರ್ಯಕ್ರಮ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಹೀಗೆ ವಿತರಿಸಲಾದ ಆಹಾರದ ಕಿಟ್‌ನಲ್ಲಿ ಸಿಕ್ಕಿದ ಚಿನ್ನದ ಉಂಗುರವೊಂದು ಪುತ್ತೂರಿನ ಬಾಲಕನೋರ್ವನಿಗೆ ಸಿಕ್ಕಿತ್ತು. ಆತ ಅದನ್ನು  ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ. ಪುತ್ತೂರಿನ ಕರ್ಮಲ ನಿವಾಸಿ  ಹನೀಫ್ ಎಂಬವರ ಪುತ್ರ 12 ವರ್ಷದ ಹುಕಾಸ್ ಎಂಬವನೇ ಈ … Continue reading ಕೋರೋನಾ ಕಷ್ಟಗಳ ನಡುವೆಯೇ ಪ್ರಾಮಾಣಿಕತೆ | ದಿನಸಿ ಕಿಟ್ ನಲ್ಲಿ ಸಿಕ್ಕಿದ ಚಿನ್ನದ ಉಂಗುರ ಹಿಂತಿರುಗಿಸಿದ ಬಾಲಕ | ಆತನ ಮನೆಗೆ ತೆರಳಿ ಸನ್ಮಾನಿಸಿದ ಶಾಸಕ ಸಂಜೀವ ಮಠಂದೂರು