ದಲಿತ್ ಸೇವಾ ಸಮಿತಿ ಸುಳ್ಯ ಇದರ ಅಧ್ಯಕ್ಷ ವಸಂತ ಕುತ್ಪಾಜೆ ಜಯನಗರ ರವರ ಮನೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜನ್ಮದಿನೋತ್ಸವವನ್ನು ಆಚರಿಸಲಾಯಿತು. ಭಾವ ಚಿತ್ರಕ್ಕೆ ದೀಪ ಬೆಳಗಿಸಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಕುಟುಂಬದ ಸದಸ್ಯರೊಂದಿಗೆ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ದೀಕ್ಷಿತ್ ಕುಮಾರ್ ಜಯನಗರ , ರಮೇಶ್ ಕೊಡಂಕೇರಿ , ರಾಮಣ್ಣ ಕುದ್ಪಾಜೆ ,ವಸಂತಿ ಕುದ್ಪಾಜೆ , ಪೂಣಿ೯ಮ ಕುದ್ಪಾಜೆ , ರಾಧ ಕುದ್ಪಾಜೆ , ಸುಕುಮಾರಿ ಕುದ್ಪಾಜೆ ಉಮೇಶ್ ಕುದ್ಪಾಜೆ , ಶ್ರಾವ್ಯ ಕೆ , ಕಾವ್ಯ ಕೆ , ಸಾನ್ವಿ ಕೆ ,ವರ್ಷ ಕೆ ಯು ,ಪ್ರಿತ್ವಿ ಕೆ ಯು , ಉಪಸ್ಥಿತರಿದ್ದರು , ವಸಂತ ಕುದ್ಪಾಜೆ ಸ್ವಾಗತಿಸಿ , ರಮೇಶ ಕೊಡಂಕೇರಿ ವಂದಿಸಿದರು.
Praveen Chennavara Palthady village & post Kadaba Taluq D.K.-For contact- 7090806456
Comments are closed.