ದಕ್ಷಿಣ ಕನ್ನಡದ ಕೋರೋನಾದ ಸ್ಟೇಟಸ್ ರಿಪೋರ್ಟ್ | ಖುಷಿ ಪಡಲು ಕಾರಣಗಳಿವೆ

ಮಂಗಳೂರು : ಕೊರೋನಾ ರೋಗಕ್ಕೆ ಸಂಬಂಧಿಸಿ ದಂತೆ ಒಳ್ಳೆಯ ಸುದ್ದಿಯೊಂದು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ದೊರೆತ 8 ಮಂದಿಯ ಗಂಟಲ ದ್ರವದ ಮಾದರಿಯ ಪರೀಕ್ಷಾ ವರದಿಯಲ್ಲಿ ಎಲ್ಲವೂ ನೆಗೆಟಿವ್ ಆಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ. ಇಂದು, ಗುರುವಾರ 92 ಮಂದಿಯನ್ನು ಸ್ಕ್ರೀನಿಂಗ್ ನಡೆಸಲಾಗಿದ್ದು, ಇದುವರೆಗೆ ಒಟ್ಟು 38813 ಜನರನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗಿದೆ. ಗುರುವಾರದಂದು ಹೊಸದಾಗಿ 24 ಮಂದಿಯ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಮಧ್ಯೆ … Continue reading ದಕ್ಷಿಣ ಕನ್ನಡದ ಕೋರೋನಾದ ಸ್ಟೇಟಸ್ ರಿಪೋರ್ಟ್ | ಖುಷಿ ಪಡಲು ಕಾರಣಗಳಿವೆ