ಮಂಗಳೂರು- ಕಾಸರಗೋಡು ಗಡಿ ತೆರೆಯಲು ಕೇಂದ್ರ ಸರಕಾರಕ್ಕೆ ಕೇರಳ ಹೈಕೋರ್ಟ್ ಆದೇಶ

ಏಪ್ರಿಲ್ 2 : ಕೊರೋನಾ ವೈರಸ್ ಪ್ರಸಾರದ ಭೀತಿಯ ಹಿನ್ನಲೆಯಲ್ಲಿ ಮುಚ್ಚಲಾಗಿರುವ ಮಂಗಳೂರು-ಕಾಸರಗೋಡು ಗಡಿಯ ಹೆದ್ದಾರಿ ರಸ್ತೆಯನ್ನು ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ. ಒಂದೊಮ್ಮೆ ಗಡಿಯನ್ನು ತೆರವುಗೊಳಿಸಿದರೆ ಕರ್ನಾಟಕಕ್ಕೆ ಕಾಡಿದ್ಯ ಸೋಂಕು ಹರಡುವ ಗಂಡಾಂತರ ? ಈಗಾಗಲೇ ಕೇರಳ ದೊಡ್ಡ ಪ್ರಮಾಣದಲ್ಲಿ ಸೋಂಕಿತ ರಾಜ್ಯ. ಅಲ್ಲದೆ, ದೇಶದ ಮೊತ್ತ ಮೊದಲ ಕೊರೋನಾ ಸೋಂಕು ಕಾಣಿಸಿಕೊಂಡ ರಾಜ್ಯ ಕೇರಳ. ಕರ್ನಾಟಕದ ಆಸ್ಪತ್ರೆಗಳಲ್ಲಿ ಕೇರಳದ ರೋಗಿಗಳಿಗೆ ತುರ್ತು ಚಿಕಿತ್ಸೆಗೆ ಕೊಡಿಸುವ ನಿಟ್ಟಿನಲ್ಲಿ ಕರ್ನಾಟಕ ಗಡಿಯನ್ನು … Continue reading ಮಂಗಳೂರು- ಕಾಸರಗೋಡು ಗಡಿ ತೆರೆಯಲು ಕೇಂದ್ರ ಸರಕಾರಕ್ಕೆ ಕೇರಳ ಹೈಕೋರ್ಟ್ ಆದೇಶ