ಕರಾಯದಲ್ಲಿ ಕೊರೋನಾ । ಊರಿಡೀ ಬಲಿ ಬಂದ ಈ ವ್ಯಕ್ತಿಯ ಜತೆ ksrtc ಬಸ್ಸಿನಲ್ಲಿ ಪ್ರಯಾಣಿಸಿದವರು ಮತ್ತು ಆತನ ಸಂಪರ್ಕ ಮಾಡಿದವರು ಎಚ್ಚರ !

ಬೆಳ್ತಂಗಡಿ ತಾಲೂಕಿನ ಕರಾಯದಿಂದ ಎದ್ದು ಬಂದ ಕೊರೋನಾ ಕೇಳಿ ಇಡೀ ಬೆಳ್ತಂಗಡಿಯೇ ಬೆಚ್ಚಿ ಬೆದರಿದೆ. ಆ ದಿನ ದುಬೈನಿಂದ ಹೊರಟ ಈ ವ್ಯಕ್ತಿ ನೇರ ಬೆಂಗಳೂರಿನ ನಿಲ್ದಾಣಕ್ಕೆ ಬಂದಿದ್ದ. ಅಲ್ಲಿಂದ ಆತ ಮಜೆಸ್ಟಿಕ್ ( ಕೆಂಪೇಗೌಡ ಬಸ್ ನಿಲ್ದಾಣ ) ಗೆ ಹೇಗೆ ಬಂದ ಎಂಬ ಬಗ್ಗೆ ಮಾಹಿತಿಯಿಲ್ಲ. ಅಲ್ಲಿಂದ ಆತ ksrtc ಕೆಂಪು ಬಸ್ಸು ಹತ್ತಿಕೊಂಡು ಮಂಗಳೂರು ಬಸ್ಸು ಹತ್ತಿದ್ದ. ಆನಂತರ ಆತನ ಮನೆ ಕರಾಯ ಆದುದರಿಂದ ಆತ ಉಪ್ಪಿನಂಗಡಿಯಲ್ಲಿ ಇಳಿದು ಅಲ್ಲಿಂದ ರಿಕ್ಷಾ ಬಾಡಿಗೆ … Continue reading ಕರಾಯದಲ್ಲಿ ಕೊರೋನಾ । ಊರಿಡೀ ಬಲಿ ಬಂದ ಈ ವ್ಯಕ್ತಿಯ ಜತೆ ksrtc ಬಸ್ಸಿನಲ್ಲಿ ಪ್ರಯಾಣಿಸಿದವರು ಮತ್ತು ಆತನ ಸಂಪರ್ಕ ಮಾಡಿದವರು ಎಚ್ಚರ !