ಕುಡಿಯಲು ಫಿಡ್ಕ ಸಿಗದೆ ಪರದಾಡಿ ಕೊನೆಗೆ ಮದ್ಯವ್ಯಸನಿ ಆತ್ಮಹತ್ಯೆ

ಕೇರಳ, ತ್ರಿಶೂರ್ : ಕೊರೋನಾವೈರಸ್ ಹಾವಳಿಯಿಂದ ಭಾರತ ಲಾಕ್ ಡೌನ್ ಆಗಿರುವ ಕಾರಣ ಕಳ್ಳು, ವೈನ್ ಶಾಪ್, ಬಾರ್, ಪಬ್ ಗಳು ಮುಚ್ಚಿದ್ದು ಯಾವುದೇ ಲಿಕ್ಕರ್ ಕುಡಿಯಲು ಸಿಗದ ಕಾರಣ ಬೇಸರಗೊಂಡ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಕುನ್ನಮಕುಳಂ ನ ಸಮೀಪದ ತವನೂರಿನಲ್ಲಿ  ಶುಕ್ರವಾರ ಈ ಘಟನೆ ನಡೆದಿದ್ದು. ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ಸನೋಜ್ ನೆ ನೇಣು ಬಿಗಿದುಕೊಂಡ ವ್ಯಕ್ತಿ. ಕಳೆದ ಎರಡು ದಿನಗಳಿಂದ ಕುಡಿಯಲು ಮದ್ಯ ಸಿಗದೆ ಆತ ಪಡಿಪಾಟಲು ಪಡುತ್ತಿದ್ದ. … Continue reading ಕುಡಿಯಲು ಫಿಡ್ಕ ಸಿಗದೆ ಪರದಾಡಿ ಕೊನೆಗೆ ಮದ್ಯವ್ಯಸನಿ ಆತ್ಮಹತ್ಯೆ