ಪುತ್ತೂರು ತಾಲೂಕಿನಲ್ಲಿ ಮೊದಲ ಬಾರಿಗೆ ಶ್ರೀನಿವಾಸ ಕಲ್ಯಾಣೋತ್ಸವ | ಇಂದು ಕೈಕಾರದಲ್ಲಿ ಆಯೋಜನೆ

ಪುತ್ತೂರು : ತಿಮ್ಮಪ್ಪನ ದರ್ಶನಕ್ಕೆ ತಿರುಪತಿಗೆ ತೆರಳುವ ಬದಲು ನಮ್ಮಲ್ಲೇ ದರ್ಶನ ಪಡೆಯುವಂತಾಗಲು ಪುತ್ತೂರು ತಾಲೂಕಿನ ಕೈಕಾರ ಶಾಲಾ‌ ಕ್ರೀಡಾಂಗಣ “ಶೇಷಾದ್ರಿ “ಯಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಕೈಕಾರ ಇದರ ವತಿಯಿಂದ ಮಾ.14 ರಂದು ಲೋಕ ಕಲ್ಯಾಣಾರ್ಥವಾಗಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ಇದಕ್ಕಾಗಿ ಸಿದ್ದತೆ ಪೂರ್ಣಗೊಂಡಿದೆ. ಮಾ.14 ರ ಶನಿವಾರ ಸಾಯಂಕಾಲ ಗಂಟೆ 6 ರಿಂದ ರಾತ್ರಿ10 ರ ತನಕ ಗೋಧೂಳಿ ಮುಹೂರ್ತದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಭಗವದ್ಭಕ್ತರನ್ನು ಸ್ವಾಗತಿಸಲು ಆಕರ್ಷಕವಾದ ಸಭಾಂಗಣ … Continue reading ಪುತ್ತೂರು ತಾಲೂಕಿನಲ್ಲಿ ಮೊದಲ ಬಾರಿಗೆ ಶ್ರೀನಿವಾಸ ಕಲ್ಯಾಣೋತ್ಸವ | ಇಂದು ಕೈಕಾರದಲ್ಲಿ ಆಯೋಜನೆ