ಹಿಂದೂ ಹುಡುಗಿಯರೇ ಎಚ್ಚರ | ರಿಯಾಳನ್ನು ಕೊಂದದ್ದು ಬೇರೆ ಯಾರು ಕೂಡ ಅಲ್ಲ, ಅದು ಆಕೆಯ ನಂಬಿಕೆ !

ತುಕಾರಾಂ, ಬೆಳ್ತಂಗಡಿ. ಪಶ್ಚಿಮ ಬಂಗಾಳದ ಹಲ್ದಿಯಾ ನಗರದಲ್ಲಿ ಸದ್ದಾಂ ಹುಸೇನ್ ಎಂಬ ವ್ಯಕ್ತಿ ಹಿಂದೂ ಹುಡುಗಿಯ ಪ್ರೀತಿಯ ನಾಟಕ ಆಡಿ ಆಕೆ ಆತನನ್ನು ಪ್ರೀತಿಸಿದ ತಪ್ಪಿಗೆ ಅಮ್ಮ-ಮಗಳು ಇಬ್ಬರನ್ನೂ ಸುಟ್ಟು ಹುರಿದು ಹಾಕಿದ್ದಾನೆ. ವಿವರಗಳಲ್ಲಿ ಓದಿಕೊಳ್ಳಿ. ಆಕೆ ರಿಯಾ. ಆಕೆಯ ಹೆಸರೆಷ್ಟು ಆಕರ್ಷಕವಾಗಿದೆಯೋ, ಅದರ ನೂರು ಪಟ್ಟು ಸೌಂದರ್ಯವತಿ ಆಕೆ. ಒಂದು ಸಲ ಎಂತವರೂ ಅರೆಗಳಿಗೆ ಚಂಚಲಗೊಳ್ಳಬಲ್ಲ ವ್ಯಕ್ತಿತ್ವ ಆಕೆಯದು. ಆಕೆಗೆ ಅದು ಹೇಗೋ ಆತನ ಪರಿಚಯವಾಗುತ್ತದೆ. ಆತನೂ ಸುಂದರ, ಅಜಾನುಬಾಹು. ತನ್ನ ಊರಿನಲ್ಲಿ ಕಾಂಟ್ರಾಕ್ಟರ್, ಶ್ರೀಮಂತ … Continue reading ಹಿಂದೂ ಹುಡುಗಿಯರೇ ಎಚ್ಚರ | ರಿಯಾಳನ್ನು ಕೊಂದದ್ದು ಬೇರೆ ಯಾರು ಕೂಡ ಅಲ್ಲ, ಅದು ಆಕೆಯ ನಂಬಿಕೆ !