Big Twist ಮರ್ದಾಳ ಅಪಘಾತ: ಮರಳು ಅಕ್ರಮ ಸಾಗಾಟ ಲಾರಿಗೆ ಬೈಕ್ ಸವಾರ ಬಲಿ

ಕಡಬ: ಗೂಡ್ಸ್ ಟೆಂಪೋ (407) ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ರಾಜಸ್ಥಾನ ಮೂಲದ ಮೇಘರಾಜ (32) ಎಂಬಾತ ಸ್ಥಳದಲ್ಲೆ ಮೃತಪಟ್ಟ ಘಟನೆ ಭಾನುವಾರ 102 ನೆಕ್ಕಿಲಾಡಿ ಗ್ರಾಮದ ಬೊಳ್ಳೂರು ದೇವಸ್ಥಾನದ ಬಳಿ ನಡೆದಿದೆ. ಮರಳು ಅಕ್ರಮ ಸಾಗಟ ಮಾಡುತ್ತಿದ್ದ ಮಿನಿ ಲಾರಿಯ ಹಿಂಬಂದಿ ಚಕ್ರ ಮೇಘರಾಜ ತಲೆಯ ಮೇಲೆ ಹರಿದು ತಲೆ ಪೂರ್ತಿ ಛಿದ್ರ್ರಗೊಂಡಿದೆ. ಕೋಡಿಂಬಾಳ ಗ್ರಾಮದ ಮುಳಿಯ ಎಂಬಲ್ಲಿ ಮನೆಯೊಂದರ ಟೈಲ್ಸ್ ಕೆಲಸ ಮಾಡುತ್ತಿದ್ದ ಮೇಘರಾಜ್ ಇದರ ಅಗತ್ಯ ವಸ್ತುಗಳನ್ನು ತರಲೆಂದು … Continue reading Big Twist ಮರ್ದಾಳ ಅಪಘಾತ: ಮರಳು ಅಕ್ರಮ ಸಾಗಾಟ ಲಾರಿಗೆ ಬೈಕ್ ಸವಾರ ಬಲಿ