ಮಾಚಿಲ‌ ನಾರಾಯಣ ಗೌಡರಿಗೆ ಶ್ರದ್ಧಾಂಜಲಿ ಸಭೆ

ಕಾಣಿಯೂರು : ಇತ್ತೀಚೆಗೆ ನಿಧನರಾದ ಕುಂಬ್ಲಾಡಿ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ನಾರಾಯಣ ಗೌಡ(ಬೆಳಿಯಪ್ಪ ಗೌಡ) ಅವರಿಗೆ ಶ್ರದ್ಧಾಂಜಲಿ ಸಭೆ ಮಾಚಿಲ ದಲ್ಲಿ ನಡೆಯಿತು.

ಸಹೋದರ,ನ್ಯಾಯವಾದಿ ಎಂ.ವೆಂಕಪ್ಪ ಗೌಡ ಅವರು ನುಡಿ ನಮನ ಸಲ್ಲಿಸಿದರು.

ಪತ್ನಿ ಸರೋಜ,ಪುತ್ರ ರಕ್ಷಿತ್,ಪುತ್ರಿ ರಮ್ಯ ಅಳಿಯ ನಾರಾಯಣ ಗೌಡ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು.

Leave A Reply

Your email address will not be published.