ಶ್ರೀ ಉಮಾ ಪಂಚಲಿಂಗೇಶ್ವರ ಕ್ಷೇತ್ರ,ಅಪ್ಪೆಲ । ವಾರ್ಷಿಕ ಜಾತ್ರೋತ್ಸವದ ಪೂರ್ವಭಾವಿ ಸಭೆ

ಸುದ್ದಿ: ಮಹೇಶ್ ಅತ್ರೋಡಿ

ನೆರಿಯ : ಶ್ರೀ ಉಮಾಪಂಚಲಿಂಗೇಶ್ವರ ಕ್ಷೇತ್ರ ಅಪ್ಪೆಲ ಜನವರಿ 24ಕ್ಕೆ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಶ್ರಮ ಸೇವೆ ಕಾರ್ಯಕ್ರಮವು ಇಂದು ದೇಗುಲದ ದೇಗುಲದ ಪ್ರಾಂಗಣದಲ್ಲಿನಡೆಯಿತು.

ಈ ಕಾರ್ಯದಲ್ಲಿ ಊರವರು ಪಾಲ್ಗೊಂಡಿದ್ದರು ಮತ್ತು ಜಾತ್ರಾ ತಯಾರಿಯ ಬಗ್ಗೆ ಚರ್ಚೆ ನಡೆಯಿತು.

Leave A Reply

Your email address will not be published.