ಬೈಕ್ ಟಿಪ್ಪರ್ ಡಿಕ್ಕಿ। ಪುದುವೆಟ್ಟು ಬೈಕ್ ಸವಾರನ ಸ್ಥಿತಿ ಚಿಂತಾಜನಕ

ಪುದುವೆಟ್ಟು: ಇಂದು ಬೆಳಿಗ್ಗೆ ಪುದುವೆಟ್ಟಿನ ತೀರ್ವೆದಕಟ್ಟೆ ಎಂಬಲ್ಲಿ ಬೈಕ್ ಮತ್ತು ಟಿಪ್ಪರ್ ನಡುವೆ ಮುಖಾಮುಖಿ ಸಂಭವಿಸಿ ಬೈಕ್ ಸವಾರನ ಸ್ಥಿತಿ ತೀವ್ರ ಗಂಭೀರವಾಗಿದೆ.

ಇಲ್ಲಿನ ಹೆರಾಲ್ ನಿವಾಸಿ ಎಲ್ಯಣ್ಣ ಗೌಡರ ಪುತ್ರ ಪ್ರದೀಪ್ ಗಾಯಗೊಂಡ ವ್ಯಕ್ತಿ.

ಆತ ನೆರಿಯದಿಂದ ಧರ್ಮಸ್ಥಳದ ಕಡೆ ಬರುತ್ತಿರುವಾಗ ಈ ಘಟನೆ ಸಂಭವಿಸಿದೆ.
ಗಾಯಾಳುವನ್ನುಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಮೊದಲು ತೋರಿಸಿ, ಆನಂತರ ಹೆಚ್ಚಿನ ತುರ್ತು ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.

Leave A Reply

Your email address will not be published.