ಶಾಸಕ ಸಂಜೀವ ಮಠಂದೂರರಿಂದ ಗೆಜ್ಜೆ ಗಿರಿ ನಂದನ ಬಿತ್ತಲ್ ರಸ್ತೆ ಕಾಮಗಾರಿಗೆ ರೂ.50 ಲಕ್ಷ ಅನುದಾನ -ಶಿಲಾನ್ಯಾಸ

ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಕೋಟಿ ಚೆನ್ನಯರ ಪುಣ್ಯ ಕ್ಷೇತ್ರ ಗೆಜ್ಜೆ ಗಿರಿ ನಂದನ ಬಿತ್ತಲ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ.50 ಲಕ್ಷ ಅನುದಾನದ ಶಿಲಾನ್ಯಾಸ ಕಾರ್ಯಕ್ರಮವನ್ನು ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ರವರು ಇಂದು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಾಜ ರಾಧಾಕೃಷ್ಣ ಆಳ್ವ, ಆರ್ ಸಿ ನಾರಾಯಣ್, ಪೀತಾಂಬರ ಹೆರಾಜೆ, ಜಯಂತ ನಡು ಬೈಲು, ಸುರೇಶ್ ಆಳ್ವ, ವಿಶ್ವನಾಥ್ ಕುಲಾಲ್, ಮಂಜುನಾಥ್ ಸಾಲ್ಯಾನ್ ಮತ್ತು ಊರಿನ ಇತರ ಮುಖಂಡರುಗಳಿದ್ದರು.

Leave A Reply

Your email address will not be published.