ಮತದಾನ । ಕವನಕ್ಕೂ ಇಲ್ಲಿದೆ ಒಂದಷ್ಟು ಜಾಗ
ತುಂಬಾ ದಿನಗಳಿಂದ ಓದುಗರ ಬೇಡಿಕೆಗಳಿಗೆ ಸ್ಪಂದಿಸಲಾಗಿರಲಿಲ್ಲ. ಈಗ ಒಂದಷ್ಟು ಕವನ ಸಾಹಿತ್ಯ ನಿಮ್ಮ ಹೊಸಕನ್ನಡದಲ್ಲಿ ಶುರು. ಓದುವ ಖುಷಿ ನಿಮ್ಮದಾಗಲಿ. ಸುಧಾಶ್ರೀ, ಧರ್ಮಸ್ಥಳ
ತುಂಬಾ ದಿನಗಳಿಂದ ಓದುಗರ ಬೇಡಿಕೆಗಳಿಗೆ ಸ್ಪಂದಿಸಲಾಗಿರಲಿಲ್ಲ. ಈಗ ಒಂದಷ್ಟು ಕವನ ಸಾಹಿತ್ಯ ನಿಮ್ಮ ಹೊಸಕನ್ನಡದಲ್ಲಿ ಶುರು. ಓದುವ ಖುಷಿ ನಿಮ್ಮದಾಗಲಿ. ಸುಧಾಶ್ರೀ, ಧರ್ಮಸ್ಥಳ
ಜೆಡಿಎಸ್ ನ ಭದ್ರಕೋಟೆ, ಕೆ ಅರ್ ಪೇಟೆಯು ಜೆಡಿಎಸ್ ನ ಕೈ ಕೊಸರಿಕೊಂಡು ಹೊರಗೆ ಬಂದಿದೆ. ಕೆ ಅರ್ ಪೇಟೆಯಲ್ಲಿ ನಾರಾಯಣಗೌಡರು ಜೆಡಿಎಸ್ ಅನ್ನು ಮಕಾಡೆ ಮಲಗಿಸಿದ್ದಾರೆ. ಮಂಡ್ಯ ಮೈಸೂರು ಮುಂತಾದ ಒಕ್ಕಲಿಗರ ಪ್ರಾಬಲ್ಯದ ಪ್ರದೇಶಗಳಂತೆಯೇ, ಕೆ ಅರ್ ಪೇಟೆಯೂ ಜೆಡಿಎಸ್ ನ ಏಕಸ್ವಾಮ್ಯದ ಪ್ರದೇಶ. ಈಗ ಇದು ಕೂಡಾ ಜೆಡಿಎಸ್ ನ ಕೈಬಿಟ್ಟದ್ದು, ಇದು ಅವತ್ತು ಲೋಕಸಭಾ ಚುನಾವಣೆಯಲ್ಲಿ ಸುಮಲತಾನ್ನ ಜಾತ್ಯಾತೀತವಾಗಿ ಗೆಲ್ಲಿಸಿದಷ್ಟೇ ಪ್ರಮುಖ ವಿದ್ಯಮಾನ. ಇನ್ನು ಮುಂದೆ ಜಾತಿಯ ಆಧಾರದಲ್ಲಿ ಮತ ಕೇಳುವ, ಒಕ್ಕಲಿಗ …
ಕೆ ಅರ್ ಪೇಟೆಯ ಸೋಲಿನ ಮೂಲಕ ಜೆಡಿಎಸ್ ಸ್ಪಷ್ಟವಾಗಿ ಕರ್ನಾಟಕದ ರಾಜಕೀಯದಿಂದ ನೇಪಥ್ಯಕ್ಕ್ಕೆಸರಿಯಲಿದೆ ! Read More »
15 ಸೀಟುಗಳಿಗೆ ನಡೆದ ವಿಧಾನಸಭೆಯ ಉಪಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಯೆಡಿಯೂರಪ್ಪನವರ ನೇತೃತ್ವದ ಬಿಜೆಪಿ ಜಯಭೇರಿಯತ್ತ ಮುನ್ನಡೆದಿದೆ. ಬಿಜೆಪಿ 11 ರಿಂದ 12 ಸೀಟು ಗೆಲ್ಲುವುದು ಪಕ್ಕಾಆಗಿದೆ. ಬಿಜೆಪಿಯ ಪಾಲಿಗೆ ಸರಕಾರ ಉಳಿಸಿಕೊಳ್ಳುವ ಪ್ರಯತ್ನವಾಗಿದ್ದರೆ, ಕಾಂಗ್ರೆಸ್ ಗೆ, ತಮಗೆ ಕೈ ಕೊಟ್ಟು ಹೋದ ‘ಅನರ್ಹರನ್ನು’ ಸೋಲಿಸಲೇಬೇಕೆಂಬ ಛಲ. ಜೆಡಿಎಸ್ ಗೆ , ಒಂದು ಕಡೆ ತನ್ನ ಕಡೆಯಿಂದ ಬಿಜೆಪಿಗೆ ಹೋದ ಶಾಶಕರನ್ನು ಸೋಲಿಸುವ ಪಣ ಮತ್ತು, ಅಲ್ಲಲ್ಲಿ ತನಗಾಗದೆ ಇರುವವರ ಸೋಲಿಸುವ ಹುನ್ನಾರ. ಜೆಡಿಎಸ್ ಗೆ …