ಚೆನ್ನೈನ ಹವ್ಯಾಸಿ ವಿಜ್ಞಾನಿ ಷಣ್ಮುಗ ಸುಬ್ರಮಣ್ಯಂ ಕೈಗೆ ಸಿಕ್ಕಿಬಿದ್ದ ವಿಕ್ರಮ್ ಲ್ಯಾ೦ಡರ್ !
ಸೆಪ್ಟೆಂಬರ್ 7 ರ ನಸುಕಿನ ಮುಂಜಾವಿನಂದು ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ ಪ್ರಾಜೆಕ್ಟಿನ ವಿಕ್ರಮ್ ಲ್ಯಾಂಡರ್ ಇನ್ನೇನು ಒಂದು ಕಿಲೋಮೀಟರು ಕ್ರಮಿಸಿ ತಲುಪುವಷ್ಟರಲ್ಲಿ ಹಾರ್ಡ್ ಲಾಂಡಿಂಗ್ ಆಗಿ ಸಂಪರ್ಕ ಕಳೆದುಕೊಂಡಿತ್ತು. ಇಡೀ ವಿಶ್ವವೇ ಆ ಕ್ಷಣದಲ್ಲಿ ನಿದ್ದೆಗೆಟ್ಟು ಎಚ್ಚರವಾಗಿದ್ದು ವಿಕ್ರಮನ ಪ್ರತಿ ಕ್ಷಣದ ನಡೆಯನ್ನು ಗಮನಿಸುತ್ತಿತ್ತು. ನಮ್ಮ ಪ್ರಧಾನಿ, ತೀರಾ ಬೆಂಗಳೂರಿನ ಇಸ್ರೋ ಕಚೇರಿಗೇ ಬಂದು ಅದನ್ನು ವೀಕ್ಷಿಸುತ್ತಿದ್ದರು. ಚಂದ್ರನ ಶೀತಲ ದಕ್ಷಿಣ ಧ್ರುವದಲ್ಲಿ ಇನ್ನೇನು ಇಳಿಯುವ ಹಂತದಲ್ಲಿ ನಿಯಂತ್ರಣ ತಪ್ಪಿದ ಲಾಂಡರ್ ಕಣ್ತಪ್ಪಿಸಿಕೊಂಡಿತ್ತು. ಅದಾದ ಮೇಲೆ ಏನೇನು …
ಚೆನ್ನೈನ ಹವ್ಯಾಸಿ ವಿಜ್ಞಾನಿ ಷಣ್ಮುಗ ಸುಬ್ರಮಣ್ಯಂ ಕೈಗೆ ಸಿಕ್ಕಿಬಿದ್ದ ವಿಕ್ರಮ್ ಲ್ಯಾ೦ಡರ್ ! Read More »