ಧನ್ಯವಾಗಿದೆ ಪುತ್ತೂರು, ಅಂದಿನ 1934 ರ ಭೇಟಿಗೆ ಮತ್ತು ಇಂದಿನ ಗಾಂಧೀ ಸಂಸ್ಮರಣೆಗೆ !
ಪುತ್ತೂರು ಹೇಳಿ ಕೇಳಿ ದೇಶದ ರಾಜಕೀಯ ಪ್ರಯೋಗಶಾಲೆ. ಇಲ್ಲಿನ ಜನಸಾಮಾನ್ಯರಿಂದ ಹಿಡಿದು ರಾಜಕೀಯ ನಾಯಕರುಗಳವರೆಗೆ ಪ್ರತಿಯೊಬ್ಬರೂ ತೀವ್ರ ರಾಜಕೀಯ ಸಾಮಾಜಿಕ ಪ್ರಜ್ಞೆಯನ್ನಿಟ್ಟುಕೊಂಡು ಬದುಕುತ್ತಿರುವವರು. ಯಾವುದಾದರೊಂದು ಸಂಘ, ಸಂಸ್ಥೆ, ಪಕ್ಷ ಹೀಗೆ ತನ್ನ ತೊಡಗಿಸುಕೊಳ್ಳುವಿಕೆಯಲ್ಲಿ ಪುತ್ತೂರಿಗರಿಗೆ ಅವರೇ ಸಾಟಿ. ಯಾವ ಜಾತಿಯ, ಸಂಸ್ಥೆಯ ಜತೆಗೆ ನಿಂತರೂ, ದೇಶದ ವಿಷಯ ಬಂದಾಗ ಎಲ್ಲವನ್ನು ಮೈಕೊಡವಿಕೊಂಡು ಧಾವಿಸುವವರು ಪುತ್ತೂರಿಗರು. ಪುತ್ತೂರು ಮತ್ತೊಂದು ಸಲ, ತನ್ನ ದೇಶ ಪ್ರಜ್ಞೆಯನ್ನು ಮೆರೆದಿದೆ. ಪುತ್ತೂರಿನ ಅಸ್ಮಿತೆ ಮತ್ತೆ ಗಾಂಧೀ ಸಂಕಲ್ಪಯಾತ್ರೆಯ ಸಂದರ್ಭ ಪ್ರಜ್ವಲಿಸಿದೆ. ಸ್ವಚ್ಛತೆಯ ಬಗ್ಗೆ …
ಧನ್ಯವಾಗಿದೆ ಪುತ್ತೂರು, ಅಂದಿನ 1934 ರ ಭೇಟಿಗೆ ಮತ್ತು ಇಂದಿನ ಗಾಂಧೀ ಸಂಸ್ಮರಣೆಗೆ ! Read More »